Breaking Point Karnataka Freedom park | ಕೃಷಿ ಕಾಯ್ದೆಗಳ ವಿರುದ್ಧ ಸಿಡಿದೆದ್ದ ರಾಜ್ಯ ರೈತ ಸಂಘ, 72 ಗಂಟೆಗಳ ಮಹಾಧರಣಿಯ ರೂಪುರೇಷೆ ಸಿದ್ಧ Akhilesh Hr November 15, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಬೆಂಗಳೂರಿನ ಫ್ರೀಡಂ ಪಾರ್ಕ್’ನಲ್ಲಿ ನ.26ರಿಂದ 28ರವರೆಗೆ 72 ಗಂಟೆಗಳ ಮಹಾಧರಣಿ ಮಾಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ (H.R. Basavarajappa) ತಿಳಿಸಿದರು. ಮಾಧ್ಯಮಗೋಷ್ಠಿಯಲ್ಲಿ […]