ಸುದ್ದಿ ಕಣಜ.ಕಾಂ ಸಾಗರ: ತಾಲೂಕಿನಲ್ಲಿ ಜೂನ್ 7ರ ವರೆಗೆ ಲಾಕ್ಡೌನ್ ವಿಸ್ತರಣೆ ಮಾಡುವ ಬಗ್ಗೆ ಶಾಸಕ ಹರತಾಳು ಹಾಲಪ್ಪ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒಂದು ವಾರದ ಲಾಕ್ಡೌನ್ ಘೋಷಣೆಗೂ ಮುನ್ನವೇ ಸಾಗರದಲ್ಲಿ ಭಾನುವಾರದಿಂದ ಬುಧವಾರದವರೆಗೆ ಸಂಪೂರ್ಣ […]
Category: Taluk
ಡ್ರಿಪ್ಸ್, ಆಕ್ಸಿಜನ್ ಕಿತ್ತೊಗೆದ ಕೋವಿಡ್ ರೋಗಿ ಆಂಬ್ಯುಲೆನ್ಸ್ ನಿಂದಲೇ ಹಾರಿ ಪರಾರಿ! ಜನರಲ್ಲಿ ಆತಂಕ, ತಬ್ಬಿಬ್ಬಾದ ಆರೋಗ್ಯ ಇಲಾಖೆ ಸಿಬ್ಬಂದಿ
ಸುದ್ದಿ ಕಣಜ.ಕಾಂ ಹೊಸನಗರ: ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಕರೆತರುವಾಗ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಆಂಬ್ಯುಲೆನ್ಸ್ ನಿಂದಲೇ ಓಡಿ ಪರಾರಿಯಾಗಿದ್ದು, ಹರಸಾಹಸ ಪಟ್ಟು ಆರೋಗ್ಯ ಸಿಬ್ಬಂದಿ ಆತನನ್ನು ಹಿಡಿದು ತಂದಿದ್ದಾರೆ! https://www.suddikanaja.com/2021/02/11/one-more-tusker-site-in-umblebailu-forest-area-people-panic/ […]
ಭದ್ರಾವತಿ, ಶಿವಮೊಗ್ಗದ ಕಂಟೈನ್ಮೆಂಟ್ ಜೋನ್ ಗಳಿಗೆ ಡಿಸಿ ಭೇಟಿ, ಸ್ಥಳಿಯರ ಅಭಿಮತ ಸಂಗ್ರಹ, ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್
ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಜಿಲ್ಲೆಯ ವಿವಿಧೆಡೆ ಸೋಮವಾರ ಭೇಟಿ ನೀಡಿ ಅಲ್ಲಿಯ ಕಂಟೈನ್ಮೆಂಟ್ ಜೋನ್ ಗಳನ್ನು ವೀಕ್ಷಿಸಿದರು. ಮಾಡಲಾಗಿರುವ ವ್ಯವಸ್ಥೆಗಳನ್ನು ಪರೀಶೀಲಿಸಿದರು. https://www.suddikanaja.com/2021/05/27/tough-rules-in-containment-zone-by-district-administration/ ಕಂಟೈನ್ಮೆಂಟ್ ಜೋನ್ ನಲ್ಲಿ ಸಾರ್ವಜನಿಕರಿಗೆ ಯಾವುದೇ […]