ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹೊಳೆಹೊನ್ನೂರು ಪಟ್ಟಣದ ಚಂದನಕರೆ ಗ್ರಾಮದಲ್ಲಿ ಕೊರೊನಾ ತನ್ನ ಕ್ರೂರತೆ ಮೆರೆದಿದೆ. 15 ದಿನಗಳ ಅಂತರದಲ್ಲಿ ಅಣ್ಣ, ತಮ್ಮ ಮೃತಪಟ್ಟಿದ್ದು, ಕುಟುಂಬ ಶೋಕ ಸಾಗರದಲ್ಲಿದೆ.
READ | ಮೇಲ್ಜರ್ಜೆಗೇರಲಿದೆ ಮೆಗ್ಗಾನ್ ಕೋವಿಡ್ ಆಸ್ಪತ್ರೆ, ಹಾಸಿಗೆಗಳ ಸಂಖ್ಯೆ 650ರಿಂದ 1400ಕ್ಕೆ ಏರಿಕೆ, ಇನ್ನೇನು ಲಭ್ಯ?
ಸತೀಶ್ (41) ಮತ್ತು ಪರಮಶಿವಯ್ಯ (37) ಎಂಬುವವರು ಮೃತಪಟ್ಟಿದ್ದಾರೆ. ಆಧಾರವಾಗಿದ್ದ ಇವರನ್ನು ಕಳೆದುಕೊಂಡು ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.