ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋಮು ಗಲಭೆ ಬಳಿಕ ಶಿವಮೊಗ್ಗ ಸ್ತಬ್ಧವಾಗಿತ್ತು. ಡಿಸೆಂಬರ್ 3ರಿಂದ ನಿಷೇಧಾಜ್ಞೆ ಹೇರಲಾಗಿದ್ದು, ಈಗಲೂ ಅದನ್ನು ಮುಂದುವರಿಸಿ ತಹಸೀಲ್ದಾರ್ ಆದೇಶಿಸಿದ್ದಾರೆ. ಈ ಮಧ್ಯೆ, ಸೋಮವಾರ ನಗರದ ಸ್ಥಿತಿ ಹೇಗಿತ್ತು. ವ್ಯಾಪಾರ ವಹಿವಾಟು ಇತರ ಮಾಹಿತಿಗಾಗಿ ವಿಡಿಯೋ ನ್ಯೂಸ್ ನೋಡಿ.
ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋಕ್ ತುಂಬಿದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದಾನೆ. ಚೋರಡಿ ಗ್ರಾಮದ ಸುರೇಶ್(23) ಮೃತ ವ್ಯಕ್ತಿ. ಆಯನೂರಿನ ಡಾಂಬಾರು ಫ್ಯಾಕ್ಟರಿ ಸಮೀಪ ರಸ್ತೆ ಬದಿ ನಿಲುಗಡೆ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ಆರ್ಭಟ ಹದ್ದುಬಸ್ತಿಗೆ ಬರುತ್ತಿದೆ ಎನ್ನುವಷ್ಟರಲ್ಲೇ ‘ಕೊರೊನಾ ರೂಪಾಂತರದ ವೈರಸ್’ ಕಾಟ ಆರಂಭವಾಗಿದೆ. ಇಂಗ್ಲೆಂಡ್ ನಿಂದ ಶಿವಮೊಗ್ಗಕ್ಕೆ 13 ಜನ ಆಗಮಿಸಿದ್ದು, ಅವರ ಮೇಲೆ ಆರೋಗ್ಯ ಇಲಾಖೆ ತೀವ್ರ […]
ಸುದ್ದಿ ಕಣಜ.ಕಾಂ | TALUK | SHOW CAUSE NOTICE ಶಿವಮೊಗ್ಗ: ಹೊಸನಗರ ತಾಲೂಕಿನ ನಾಗೋಡಿ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಡಿ.ಪಿ.ಮಂಜಪ್ಪ ಅವರಿಗೆ ಹೊಸನಗರದ ತಹಸೀಲ್ದಾರ್ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಮೌಖಿಕ […]