ಸುದ್ದಿ ಕಣಜ.ಕಾಂ | KARNATAKA | POLITICS ಬೆಂಗಳೂರು: ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದೇ ಮೂವರು ಡಿಸಿಎಂಗಳ ಹೆಸರುಗಳನ್ನು ಘೋಷಿಸಲಾಗಿತ್ತು. ಆದರೆ, ರಾಜಕೀಯ ಬೆಳವಣಿಗೆಯೊಂದರಲ್ಲಿ ಡಿಸಿಎಂ ಸ್ಥಾನಕ್ಕೆ ಕೊಕ್ ನೀಡಲಾಗಿದೆ. […]
Category: Breaking Point
ಕೋವಿಡ್ನಿಂದಾಗಿ ಸ್ಥಗಿತಗೊಂಡಿದ್ದ ಯಶ್ವಂತಪುರ-ಶಿವಮೊಗ್ಗ ರೈಲು ಸಂಚಾರ ಪುನರಾರಂಭ, ಯಾವಾಗಿಂದ ಸಂಚರಿಸಲಿದೆ ರೈಲು?
ಸುದ್ದಿ ಕಣಜ.ಕಾಂ ಶಿವಮೊಗ್ಗ: ಯಶ್ವಂತಪುರದಿಂದ ಶಿವಮೊಗ್ಗ ನಿತ್ಯ ಸಂಚರಿಸುವ ಇಂಟರ್ ಸಿಟಿ ರೈಲು ಸಂಚಾರವನ್ನು ಆಗಸ್ಟ್ 10ರಿಂದ ಪುನರಾರಂಭಿಸುತ್ತಿರುವುದಾಗಿ ರೈಲ್ವೆ ಪ್ರಕಟಣೆ ತಿಳಿಸಿದೆ. https://www.suddikanaja.com/2021/06/22/talguppa-mysuru-train-service-start/ ಕೊರೊನಾ ಸೋಂಕು ಹರಡುತ್ತಿರುವುದರಿಂದ ಈ ರೈಲನ್ನು ಸ್ಥಗಿತಗೊಳಿಸಲಾಗಿತ್ತು. ಆದರೀಗ, […]