Lion Safari | ತ್ಯಾವರೆಕೊಪ್ಪ ಹುಲಿ, ಸಿಂಹ ಧಾಮದ ಹಿರಿಯಣ್ಣ ಆರ್ಯ ಸಾವು

ಸುದ್ದಿ ಕಣಜ.ಕಾಂ ಶಿವಮೊಗ್ಗ (Lion Safari) SHIVAMOGGA: ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹ ಧಾಮದ ಸಿಂಹ ಆರ್ಯ (18) ಸೋಮವಾರ ಮೃತಪಟ್ಟಿದೆ. ವಯೋಸಹಜ ಬಹು ಅಂಗಾಂಗ ವೈಫಲ್ಯ(Multiple organ failure)ದಿಂದ ಬಳಲುತ್ತಿದ್ದ ಆರ್ಯ ಮೃತಪಟ್ಟಿದೆ. […]

Jog falls | ಜೋಗ ಜಲವೈಭವ, ಕೈಬೀಸಿ ಕಡೆಯುತ್ತಿವೆ ರಾಜಾ, ರೋರರ್, ರಾಕೆಟ್, ರಾಣಿ

ಸುದ್ದಿ ಕಣಜ.ಕಾಂ ಸಾಗರ SAGARA: ಶರಾವತಿ ಕಣಿವೆ(Sharavathi valley)ಯಲ್ಲೀಗ ಜಲಹಬ್ಬದ ದೃಶ್ಯಕಾವ್ಯ ಸೃಷ್ಟಿಯಾಗಿದೆ. ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದು, ಜಲಪಾತದ ನಾಲ್ಕೂ ಕವಲುಗಳು ಮೈದುಂಬಿ ಹರಿಯುತ್ತಿವೆ. ರೋರರ್ ಭರ್ಜರಿ ಸದ್ದಿನೊಂದಿಗೆ ಪ್ರಪಾತಕ್ಕೆ ಜಿಗಿದರೆ, […]

Lion safari | ಹುಲಿ- ಸಿಂಹಧಾಮದಿಂದ ಮಹತ್ವದ ಪ್ರಕಟಣೆ ಬಿಡುಗಡೆ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ತ್ಯಾವರೆಕೊಪ್ಪದ ಹುಲಿ-ಸಿಂಹ ಧಾಮಕ್ಕೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಹುಲಿ-ಸಿಂಹಧಾಮದಲ್ಲಿನ ಝೂ ಮತ್ತು ಸಫಾರಿ ವೀಕ್ಷಣೆಯನ್ನು ಡಿ.26ರ ಮಂಗಳವಾರದಂದು ಸಹ ತೆರೆದಿರುತ್ತದೆ. ಇದರ ಸದುಪಯೋಗವನ್ನು ಪ್ರವಾಸಿಗರು ಪಡೆದುಕೊಳ್ಳಬಹುದೆಂದು ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದ […]

Shimoga tourism | ಶಿವಮೊಗ್ಗ ಪ್ರವಾಸಿ ತಾಣಗಳಿಗೆ ಹೈಟೆಕ್ ಸ್ಪರ್ಶ, ಮಧು ಬಂಗಾರಪ್ಪ ಸೂಚಿಸಿದ ಟಾಪ್ 5 ಅಂಶಗಳು

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಜಿಲ್ಲೆಯ ಪ್ರವಾಸಿ ತಾಣಗಳ (shivamogga tourist places) ಅಭಿವೃದ್ಧಿಗೆ ಸಂಬಂಧಿಸಿದಂತೆ ನೆರೆಯ ಕಾರವಾರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖಾ ಸಚಿವರೊಂದಿಗೆ ಶೀಘ್ರದಲ್ಲಿ ಸಭೆ […]

Shimoga zoo | ಹುಲಿ ಮತ್ತು ಸಿಂಹಧಾಮ ಮಂಗಳವಾರವೂ ಓಪನ್, ಕಾರಣವೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ದಸರಾ ಹಬ್ಬದ ಪ್ರಯುಕ್ತ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮ(tyavarekoppa tiger and lion safari) ಕ್ಕೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಸಿಂಹ ಧಾಮದಲ್ಲಿನ ಝೂ ಮತ್ತು ಸಫಾರಿ ವೀಕ್ಷಣೆಗೆ […]

Tourism day | ವಿಶ್ವ ಪ್ರವಾಸೋದ್ಯಮ ದಿನಕ್ಕೆ ತಯಾರಿ, ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳಿಗೆ ಮಾರ್ಗಸೂಚಿ ಬಿಡುಗಡೆ, ಏನೇನಿದೆ?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಸೆ‌.27ರಂದು ‘ವಿಶ್ವ ಪ್ರವಾಸೋದ್ಯಮ ದಿನಾಚರಣೆ’ಯನ್ನು ‘ಟೂರಿಸಂ ಆ್ಯಂಡ್ ಗ್ರೀನ್ ಇನ್ವೆಸ್ಟ್’ಮೆಂಟ್ಸ್’ ಸಂದೇಶದಡಿಯಲ್ಲಿ ಆಚರಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ಹೋಟೆಲ್, ರೆಸಾರ್ಟ್ ಮತ್ತು ಹೋಂ ಸ್ಟೇಗಳಲ್ಲಿ ಪರಿಸರಸ್ನೇಹಿ ಚಟುವಟಿಕೆಗಳನ್ನು ಪ್ರಸ್ತುತಿಪಡಿಸಲು ಸಾಮಾನ್ಯ […]

Kodachadri | ಕೊಡಚಾದ್ರಿಗೆ ಪ್ರವಾಸಿಗರು, ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ, ಕಾರಣವೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಪ್ರಸಕ್ತ ಮಳೆಗಾಲದಲ್ಲಿ ಮಲೆನಾಡಿನ (Malenadu) ಪ್ರದೇಶಗಳಲ್ಲಿ ಭಾರಿ ಮಳೆ ಸುರಿದ ಹಿನ್ನೆಲೆ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಕೊಡಚಾದ್ರಿ ಪ್ರವೇಶವನ್ನು ನಿಷೇಧಿಸಿದೆ. READ | ಶಿವಮೊಗ್ಗದ ಪ್ರವಾಸಿ ತಾಣಗಳಲ್ಲಿ ಸೆಲ್ಫಿಗೆ […]

Jogfalls | ವಿಶ್ವವಿಖ್ಯಾತ ಜೋಗಕ್ಕೆ ಭೇಟಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ, ಕಾರಣವೇನು?

ಸುದ್ದಿ ಕಣಜ.ಕಾಂ ಸಾಗರ SAGAR: ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಸಂಸದ ಬಿ.ವೈ.ರಾಘವೇಂದ್ರ ಅವರು ಸೋಮವಾರ ಭೇಟಿ ನೀಡಿದರು. ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿಗಳನ್ನು ಪಡೆದರು. ಜೋಗದಲ್ಲಿ ಪ್ರವಾಸಿಗಳ ಅನುಕೂಲಕ್ಕಾಗಿ ಹಲವು ಪ್ರಗತಿ ಕಾಮಗಾರಿಗಳನ್ನು ಕೈಗೊಂಡಿದ್ದು, ಅವುಗಳನ್ನು […]

Jog falls | ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಮತ್ತೆ ಜೀವಕಳೆ

ಸುದ್ದಿ ಕಣಜ.ಕಾಂ ಸಾಗರ SHIVAMOGGA: ಜೋಗ ಜಲಪಾತ(Jog falls)ಕ್ಕೆ ಮತ್ತೆ ಜೀವಕಳೆ ಬಂದಿದೆ. ಮಳೆ ಇಲ್ಲದೇ ಸೊರಗಿದ್ದ ನಾಲ್ಕು ಕವಲುಗಳಲ್ಲಿ ಮತ್ತೆ ನೀರು ಧುಮುಕ್ಕುತ್ತಿದ್ದು, ಸೌಂದರ್ಯ ಕಳೆಗಟ್ಟಿದೆ. READ | ಗಾಜನೂರು ಡ್ಯಾಂ ತುಂಬಲು […]

Elephant camp | ಸಕ್ರೆಬೈಲು‌‌ ಆನೆ ಬಿಡಾರ ಪ್ರವೇಶಕ್ಕೆ 2 ದಿನ ನಿರ್ಬಂಧ, ಕಾರಣವೇನು?

ಸುದ್ದಿ‌ ಕಣಜ.ಕಾಂ ಶಿವಮೊಗ್ಗ SHIVAMOGGA: ತಾಲೂಕಿನ ಸಕ್ರೆಬೈಲು‌ ಆನೆಬಿಡಾರ ಪ್ರವೇಶಕ್ಕೆ ಎರಡು‌ ದಿನ‌ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನಕೃಷ್ಣ ಪಟಗಾರ ತಿಳಿಸಿದ್ದಾರೆ. READ | […]

error: Content is protected !!