ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ಸೋಂಕಿನಿಂದ ಮೃತಪಟ್ಟವರ ಶವ ಸಾಗಿಸುವುದಕ್ಕೆ ಬಜರಂಗ ದಳದ ಭದ್ರಾವತಿ ಶಾಖೆಯಿಂದ ಉಚಿತ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಶಿವಮೊಗ್ಗದಿಂದ ಭದ್ರಾವತಿಗೆ ಶವ ಸಾಗಿಸಲು 10 ರಿಂದ 12 ಸಾವಿರ ರೂಪಾಯಿ ಬಾಡಿಗೆ ಕೇಳಲಾಗುತ್ತಿದೆ. ಇದರಿಂದ ಬಡವರು ಭಾರಿ ಕಷ್ಡ ಪಡುತಿದ್ದಾರೆ. ಈ ಎಲ್ಲ ಅಂಶಗಳನ್ನು ಮನಗಂಡು ಬಜರಂಗ ದಳ ಈ ಹೆಜ್ಜೆ ಇಟ್ಟಿದೆ.
ಮಾಹಿತಿಗಾಗಿ ರಾಘವನ್ ವಡಿವೇಲು 7019788485, ದೇವರಾಜ್ ಅರಳಿಹಳ್ಳಿ 9632319555, ಶಿವಶಂಕರ್ 7676126015 ಸಂಪರ್ಕಿಸಬಹುದಾಗಿದೆ.