Breaking Point Crime ದೇವರ ದರ್ಶನ ಪಡೆದು ವಾಪಸ್ ಬರುವ ಹೊತ್ತಿಗೆ ಬೈಕ್ ನಾಪತ್ತೆ! admin August 3, 2021 ಸುದ್ದಿ ಕಣಜ.ಕಾಂ ಶಿವಮೊಗ್ಗ: ಇಲ್ಲಿನ ಜಯನಗರದಲ್ಲಿರುವ ರಾಮ ಮಂದಿರ ದೇವಸ್ಥಾನದೊಳಗೆ ಹೋಗಿ ದರ್ಶನ ಪಡೆದು ವಾಪಸ್ ಬರುವ ಹೊತ್ತಿಗೆ ಬೈಕ್ ಕಳ್ಳತನ ಮಾಡಲಾಗಿದೆ. READ | ಕೋವಿಡ್ನಿಂದಾಗಿ ಸ್ಥಗಿತಗೊಂಡಿದ್ದ ಯಶ್ವಂತಪುರ-ಶಿವಮೊಗ್ಗ ರೈಲು ಸಂಚಾರ ಪುನರಾರಂಭ, ಯಾವಾಗಿಂದ ಸಂಚರಿಸಲಿದೆ ರೈಲು? ನ್ಯೂಮಂಡ್ಲಿ ನಿವಾಸಿ ಮನೋಜ್ ಅವರ ಬೈಕ್ ಅನ್ನು ಕಳವು ಮಾಡಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಆಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. Tags: bike theft Jayanagar Continue Reading Previous: ಕೋವಿಡ್ನಿಂದಾಗಿ ಸ್ಥಗಿತಗೊಂಡಿದ್ದ ಯಶ್ವಂತಪುರ-ಶಿವಮೊಗ್ಗ ರೈಲು ಸಂಚಾರ ಪುನರಾರಂಭ, ಯಾವಾಗಿಂದ ಸಂಚರಿಸಲಿದೆ ರೈಲು?Next: ಶಿವಮೊಗ್ಗದಲ್ಲಿ ಶುರುವಾಯ್ತು ಆಶ್ಲೇಷ ಮಳೆ, ಸಂಜೆ ಬಳಿಕ ಚುರುಕಾದ ವರ್ಷಧಾರೆ Related Stories Arecanut price | 26-04-2024 | ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಎಷ್ಟಿದೆ? Breaking Point MARKET TRENDS Arecanut price | 26-04-2024 | ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಎಷ್ಟಿದೆ? April 26, 2024 Consumer court | ಬಸ್ ಅಪಘಾತಕ್ಕೆ ಪರಿಹಾರ ನೀಡದ ವಿಮಾ ಕಂಪನಿಗೆ ಬಿತ್ತು ದಂಡ Breaking Point Shivamogga Consumer court | ಬಸ್ ಅಪಘಾತಕ್ಕೆ ಪರಿಹಾರ ನೀಡದ ವಿಮಾ ಕಂಪನಿಗೆ ಬಿತ್ತು ದಂಡ April 25, 2024 Vote From Home | ಶಿವಮೊಗ್ಗದಲ್ಲಿ ಓಟ್ ಫ್ರಮ್ ಹೋಮ್, ಮೊದಲ ದಿನ ಎಷ್ಟು ಜನ ಮತದಾನ ಮಾಡಿದರು? Breaking Point Shivamogga Vote From Home | ಶಿವಮೊಗ್ಗದಲ್ಲಿ ಓಟ್ ಫ್ರಮ್ ಹೋಮ್, ಮೊದಲ ದಿನ ಎಷ್ಟು ಜನ ಮತದಾನ ಮಾಡಿದರು? April 25, 2024
ನ್ಯೂಮಂಡ್ಲಿ ನಿವಾಸಿ ಮನೋಜ್ ಅವರ ಬೈಕ್ ಅನ್ನು ಕಳವು ಮಾಡಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಆಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.