Person death | ಗೋವಿಂದಪುರ ಆಶ್ರಯ ಬಡಾವಣೆಯಲ್ಲಿ ವ್ಯಕ್ತಿ ಸಾವು

Ashraya mane

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಗೋವಿಂದಪುರ(Govindapur)ದಲ್ಲಿ‌ ವ್ಯಕ್ತಿಯೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ.
ಚಿಕ್ಕಬಳ್ಳಾಪುರ ನಿವಾಸಿ ಗುರುಮೂರ್ತಿ(30-35) ಎಂಬಾತನು ಮೃತಪಟ್ಟಿದ್ದಾನೆ.
ರಾಡ್ ಮೈಮೇಲೆ ಬಿದ್ದು ಸಾವು
ಗೋವಿಂದಪುರ ಬಡಾವಣೆಯಲ್ಲಿ ಆಶ್ರಯ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಅದಕ್ಕೆ ಅಗತ್ಯವಿರುವ ರಾಡ್ ಗಳನ್ನು ಲಾರಿಯಲ್ಲಿ ತರಲಾಗಿದೆ. ಆ ರಾಡ್ ಗಳನ್ನು ಜೆಸಿಬಿಯಿಂದ ಕೆಳಗೆ ಇಳಿಸುತ್ತಿದ್ದಾಗ ಆತನ ಮೇಲೆ ರಾಡ್ ಬಿದ್ದಿದ್ದು ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖ ನಡೆಯುತ್ತಿದೆ.

Protest | ಜೈಲು‌ ವೃತ್ತದಲ್ಲಿ ದಿಢೀರ್ ಪ್ರತಿಭಟನೆ, ಟೈಯರ್’ಗೆ ಬೆಂಕಿ, ಕಾರಣವೇನು?

error: Content is protected !!