ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ಮಹಾಮಾರಿಯಿಂದ ಮೃತಪಡುವವರ ಸಂಖ್ಯೆಯಲ್ಲೂ ಶುಕ್ರವಾರ ಇಳಿಕೆಯಾಗಿದೆ. https://www.suddikanaja.com/2021/02/05/wild-elephant-combing-at-umblebailu-end-today/ ನಿತ್ಯ ಸರಾಸರಿ 3-4 ಜನರನ್ನು ಬಲಿ ಪಡೆಯುತ್ತಿದ್ದ ಸೋಂಕು ತನ್ನ ಆರ್ಭಟವನ್ನು ಕಡಿಮೆ ಮಾಡಿದೆ. ಜಿಲ್ಲಾಡಳಿತ ಶುಕ್ರವಾರ ಬಿಡುಗಡೆ ಮಾಡಿರುವ […]
Category: Health
ಕೋವಿಡ್ ಪ್ರಕರಣಗಳಲ್ಲಿ ಮತ್ತೆ ಏರಿಕೆ, ತಾಲೂಕುವಾರು ಮಾಹಿತಿ ಇಲ್ಲಿದೆ
ಸುದ್ದಿ ಕಣಜ.ಕಾಂ ಶಿವಮೊಗ್ಗ: ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. ಶಿವಮೊಗ್ಗವೊಂದರಲ್ಲೇ 63 ಜನರು ಸೋಂಕಿಗೆ ಗುರಿಯಾಗಿದ್ದು, ಜಿಲ್ಲೆಯಲ್ಲಿ ಶುಕ್ರವಾರ 141 ಪ್ರಕರಣಗಳು ಪತ್ತೆಯಾಗಿವೆ. https://www.suddikanaja.com/2020/11/11/cm-formula-does-to-increase-the-punishment-act/ ಭದ್ರಾವತಿಯಲ್ಲಿ 27 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. […]