ಸುದ್ದಿ ಕಣಜ.ಕಾಂ
ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕು ಜಾಜೂರು ಗ್ರಾಮದ ಟಿ.ಎಚ್. ಸರಿತಾ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಡಾಕ್ಟರೇಟ್ ಪ್ರಶಸ್ತಿ ನೀಡಿದೆ. ಸರಿತಾ ಅವರು ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಅವರ ಮಾರ್ಗದರ್ಶನದಲ್ಲಿ ‘ವಿಜಯನಗರ ಕಾಲದ ಅಮರನಾಯಕರು ಚಾರಿತ್ರಿಕ ವಿಶ್ಲೇಷಣೆ’ ಕುರಿತು ಮಹಾಪ್ರಬಂಧ ಮಂಡಿಸಿದ್ದಕ್ಕೆ ಈ ಪ್ರಶಸ್ತಿ ಲಭಿಸಿದೆ. ಇವರು ಜಾಜೂರು ಗ್ರಾಮದ ದಿ.ಹನುಮಂತಪ್ಪ, ಸಾವಿತ್ರಮ್ಮ ಪುತ್ರಿಯಾಗಿದ್ದಾರೆ.