ಸುದ್ದಿ ಕಣಜ.ಕಾಂ
ಸಾಗರ: ವಾಕಿಂಗ್ ಗೆ ಹೋದ ವೃದ್ಧನೊಬ್ಬ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.
ಬಸವನಹೊಳೆಯಲ್ಲಿರುವ ಕೆರೆಯಲ್ಲಿ ಬಿದ್ದು ದುರ್ಗಾಂಬ ವೃತ್ತ ಬಳಿಯ ನಿವಾಸಿ ಶ್ರೀನಿವಾಸ್ ಮೂರ್ತಿ (92) ಮೃತಪಟ್ಟಿದ್ದಾರೆ.
READ | ರಸ್ತೆ ಮೇಲೆ ತರಕಾರಿ ಸುರಿದ ಮಾರಾಟಗಾರ, ಪೊಲೀಸ್ ಸಮ್ಮುಖದಲ್ಲಿ ವ್ಯಾಪಾರಿಯಿಂದಲೇ ಕ್ಲೀನ್
ಗುರುವಾರ ವಾಕಿಂಗ್ ಗೆ ತೆರಳಿದ ಇವರು ಕಾಲು ಜಾರಿ ಪ್ರಕೃತಿ ಕೆರೆಗೆ ಬಿದ್ದಿದ್ದಾರೆ. ಸಾರ್ವಜನಿಕರು ಗಮನಿಸಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.