ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಾದ್ಯಂತ ಮಂಗಳವಾರ ಭಾರಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಹಲವೆಡೆ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದೆ.
READ | ಮುಂದುವರಿದ ಕೊರೊನಾ ಮಾರಣಹೋಮ, ಒಂದೇ ದಿನ 15 ಸಾವು, ಯಾವ ತಾಲೂಕಿನಲ್ಲಿ ಎಷ್ಟು ಮರಣ
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮಲೆನಾಡಿನಲ್ಲಿ ಭಾರಿ ಮಳೆಯಾಗುತಿದ್ದು, ಶಿವಮೊಗ್ಗ ನಗರದಲ್ಲಂತೂ ಹಲವು ರಸ್ತೆಗಳಲ್ಲಿ ತೆಂಗಿನ ಗರಿಗಳು ಮುರಿದು ಬಿದ್ದಿವೆ. ಯಲವಟ್ಟಿಯಲ್ಲಿ ಅಡಕೆ, ತೆಂಗಿನ ಮರಗಳು ಬುಡ ಸಮೇತ ಧರಗೆ ಉರುಳಿವೆ.