ಸುದ್ದಿ ಕಣಜ.ಕಾಂ
ಸಾಗರ: ಶಿವಮೊಗ್ಗ ನಗರದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಿ ವಾಕಿಂಗ್ ಬಂದವರಿಗೆ ಪೊಲೀಸರು ಠಾಣೆಯ ಆವರಣದಲ್ಲಿ ವ್ಯಾಯಾಮ ಮಾಡಿಸಿದರೆ, ಸಾಗರದಲ್ಲಿ ಬಸ್ಕಿ ಹೊಡೆಸಲಾಗಿದೆ.
ತಾಲೂಕಿನ ತುಮರಿ ಬಳಿಯ ಬೆಳಾಮಕ್ಕಿ ಗ್ರಾಮದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಬುಧವಾರ ಪೊಲೀಸರು ಬಸ್ಕಿ ಹೊಡೆಸಿ ತಿಳಿವಳಿಕೆ ಹೇಳಿ ನಂತರ ಬಿಟ್ಟಿದ್ದಾರೆ.