ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ತಾಲೂಕಿನ ಆಯನೂರು ರಸ್ತೆಯಲ್ಲಿ ಲಘು ಸರಕು ವಾಹನಕ್ಕೆ ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಬೈಕ್ ಗಳು ಡಿಕ್ಕಿ ಹೊಡೆದಿದ್ದು, ಒಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
READ | ಶಿವಮೊಗ್ಗದಲ್ಲಿ ಹಿಜಾಬ್ ವಿವಾದ, ಗಾರೆಯವನ ಮೇಲೂ ಅಟ್ಯಾಕ್, ಪೊಲೀಸ್ ವಾಹನ ಪೀಸ್ ಪೀಸ್, ಇನ್ನೇನೆನಾಯ್ತು?
ಅಪಘಾತವಾಗಿ ಲಘು ವಾಹನವು ರಸ್ತೆ ಪಕ್ಕ ನಿಂತಿತ್ತು. ರಾತ್ರಿ ವಾಹನವಿರುವದು ಕಾಣದೇ ಬೈಕ್ ಡಿಕ್ಕಿ ಹೊಡೆದು ಚಿಕ್ಕಮತ್ತಲಿ ಗ್ರಾಮದ ಸ್ವಾಮಿನಾಥನ್ (40) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ಲಘು ಸರಕು ವಾಹನಕ್ಕೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದ್ದು, ದೊಡ್ಡಮತ್ತಲಿ ಗ್ರಾಮದ ಗೋಪಾಲಕೃಷ್ಣ, ರವಿ ಗಾಯಗೊಂಡಿದ್ದಾರೆ.