ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಭಜರಂಗ ದಳ ಕಾರ್ಯಕರ್ತ ಹಿಂದೂ ಹರ್ಷ ಹತ್ಯೆಯಾದ ಮಾರನೇ ದಿನವೇ ಅನ್ಯಕೋಮಿನ ಯುವಕನೊಬ್ಬನ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದೇ ಪೊಲೀಸರು 13 ಜನರ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮಕ್ಕೆ ಮುಂದಾಗಿದ್ದಾರೆ.
READ | ‘ಅಳಬೇಡಿ, ನಗುತ್ತಲೇ ನನಗೆ ಕಳುಹಿಸಿ… ತಾಯಿಂದರ ಆಶೀರ್ವಾದದಿಂದ ಗೆದ್ದು ಬರುವೆ’
ವಿಶ್ವಾಸ್ ಅಲಿಯಾಸ್ ಜೇಟ್ಲಿ ಎಂಬಾತನನ್ನು ಬಂಧಿಸಿ, ವಿಚಾರಣೆ ಮಾಡಿದಾಗ ಅನ್ಯಕೋಮಿನ ಯುವಕನ ಕೊಲೆಗೆ ಸಂಚು ಹಾಕಲಾಗಿತ್ತು ಎಂದು ವಿಚಾರವನ್ನು ಒಪ್ಪಿಕೊಂಡಿದ್ದಾನೆ. ಅದರ ಆಧಾರದ ಮೇಲೆ ರಾಖಿ ಸೇರಿದಂತೆ 13 ಜನರ ವಿರುದ್ಧ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.