ಸುದ್ದಿ ಕಣಜ.ಕಾಂ | DISTRICT | SAMANVAYA TRUST
ಶಿವಮೊಗ್ಗ: ಮೈಸೂರಿನ ಶ್ರೀ ಅರ್ಜುನ ಅವಧೂತ ಮಹಾರಾಜರು ಏಪ್ರಿಲ್ 18ರಂದು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
READ | ‘ಅಳಬೇಡಿ, ನಗುತ್ತಲೇ ನನಗೆ ಕಳುಹಿಸಿ… ತಾಯಿಂದರ ಆಶೀರ್ವಾದದಿಂದ ಗೆದ್ದು ಬರುವೆ’
ಶ್ರೀ ಅರ್ಜುನ ಅವಧೂತರು ಶಿವಮೊಗ್ಗ ಭೇಟಿ ಸಂದರ್ಭದಲ್ಲಿ ಶಿವಮೊಗ್ಗ ನಗರದಲ್ಲಿ ಸಮನ್ವಯ ಟ್ರಸ್ಟ್ ವತಿಯಿಂದ ವಿಶೇಷ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜಿಲ್ಲೆಯ ಎಲ್ಲ ನಾಗರಿಕರ ಪರವಾಗಿ ಶ್ರದ್ಧೆಯಿಂದ ಸ್ವಾಗತಿಸಲಾಗುತ್ತಿದೆ. ವಿಶೇಷ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತರು 9448069372 ಸಂಪರ್ಕಿಸಬಹುದಾಗಿದೆ.