ಸುದ್ದಿ ಕಣಜ.ಕಾಂ.
ಶಿವಮೊಗ್ಗ: ಕೊಳಕು ಮಂಡಲ ಹಾವು ಕಚ್ಚಿ ಕಾಲು ಕೊಳೆಯುವ ಸ್ಥಿತಿಯಲ್ಲಿದ್ದರೂ ವಿದ್ಯಾರ್ಥಿಯೊಬ್ಬ ಕಾಲು ನೋವಿನ ಯಾತನೆಯ ನಡುವೆಯೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾನೆ.
ಸೋಮವಾರ ನಡೆದ ಕೋರ್ ವಿಷಯಗಳನ್ನು ಬರೆದಿರುವ
ಕಾಲು ಕೊಳೆಯುವ ಸ್ಥಿತಿಯಲ್ಲಿದ್ದರೂ ನೋವು ಕಡೆಗಣಿಸಿ ಸೊರಗುಂದ ಗ್ರಾಮದ ವಿದ್ಯಾರ್ಥಿ ಸ್ಕಂದ ಪರೀಕ್ಷೆ ಬರೆಯಲು ಮುಂದೆ ಬಂದಿದ್ದಾನೆ. ಅದೇ ಗ್ರಾಮದ ಗಣೇಶ್ ಎಂಬಾತ ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಯನ್ನು ಕರೆದುಕೊಂಡು ಬಂದಿದ್ದು ವಿಶೇಷವಾಗಿತ್ತು.