ಸುದ್ದಿ ಕಣಜ.ಕಾಂ | SAGARA | CRIME
ಸಾಗರ: ಅನಾರೋಗ್ಯದಿಂದ ಮನನೊಂದು ಖಿನ್ನತೆ ಒಳಗಾಗಿದ್ದ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಾಲೂಕಿನ ಆತವಾಡಿ ಗ್ರಾಮದ ರಾಜೇಂದ್ರ (45) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಈತ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
READ | ನ್ಯಾಮತಿ ಬಳಿ ಅಪಘಾತ, ಶಿವಮೊಗ್ಗದ ವ್ಯಕ್ತಿ ಸಾವು, ಇನ್ನೊಬ್ಬರಿಗೆ ಗಂಭೀರ ಗಾಯ, ಹೇಗೆ ನಡೀತು ಘಟನೆ?