ಸುದ್ದಿ ಕಣಜ.ಕಾಂ | KARNATAKA | PADA KANAJA
ಎಲ್ಲಿ ಯಾವ ಸಂಬಂಧವೂ ಇಲ್ಲವೋ ಅಥವಾ ಎಲ್ಲಿ ಸಂಬಂಧ ಸ್ಪಷ್ಟವಾಗಿಲ್ಲವೋ ಅದನ್ನು ವರ್ಣಿಸಲು ಈ ಶಬ್ದವನ್ನು ಬಳಸಲಾಗುತ್ತದೆ.
`ನಮ್ಮದು ಎಲಚೀಮರದ ಬೆತ್ತ. ನಿಮ್ಮ ಮನೆಯ ಹಿತ್ತಲಿನಲ್ಲಿರುವ ಎಲಚೀಮರ.’ ಇದೇ ಬಾದರಾಯಣ ಸಂಬಂಧ. ನೀವು ನೀವೇ; ನಾವು ನಾವೆ. ಬಾದರ ಎಂದರೆ ಎಲಚೀಗಿಡ. ಯಾವುದೋ ಎಲಚೀಗಿಡದ ಕೋಲು ಮತ್ತೆ ಇನ್ನಾವುದ ಎಲಚೀಗಿಡ. ಇವುಗಳಿಗೆ ಹೇಗೆ ಸಂಬಂಧವಿಲ್ಲವೋ ಹಾಗೆಯೇ ನಮಗೂ ನಿಮಗೂ ಯಾವ ಸಂಬಂಧವಿಲ್ಲ. ಇದೇ ಈ ಶಬ್ದದ ಅರ್ಥವಾಗಿದೆ.
ಈ ವಿಷಯ ಕುರಿತು, ಪ್ರಸಿದ್ಧ ಕಲಾವಿದ ದಿ. ಎ.ಎನ್.ಸುಬ್ಬರಾಯರು ಬಾದರಾಯಣ ಸಂಬಂಧ ಎಂಬ ಹೆಸರಿನ ಒಂದು ಸೊಗಸಾದ ವಿನೋದ ನಾಟಕವನ್ನು ರಚಿಸಿದ್ದಾರೆ.
ಪದ ಕಣಜ 1 | ಅಂಗನವಾಡಿ ಶಬ್ದ ಕರ್ನಾಟಕಕ್ಕೆ ಬಂದಿದ್ದೇ ರೋಚಕ, ಇಲ್ಲಿದೆ ಈ ಪದದ ಹುಟ್ಟು, ಬೆಳವಣಿಗೆಯ ಪೂರ್ಣ ವಿವರ
ಪದ ಕಣಜ 2 | ‘ಅಕಾಡೆಮಿ’ ಶಬ್ದ ಈಗ ಸಂಸ್ಥೆ, ಆಗ ವ್ಯಕ್ತಿಯ ಹೆಸರು!
ಪದ ಕಣಜ 3 | `ಅಡುಗೂಳಜ್ಜಿ’ ರಾಜರ ಕಾಲದ ಸ್ಪೈ ಎಂದರೂ ತಪ್ಪಾಗದು, ಈ ಪದ ಹುಟ್ಟಿದ್ದು ಹೇಗೆ, ನೈಜವಾಗಿ ಇವರಿದ್ದರಾ?
ಪದ ಕಣಜ 4 | ನಿತ್ಯವೂ ಬಳಸುವ `ಮಾಫಿಯಾ’ ಪದದ ಹಿಂದಿದೆ ರೋಚಕ ಕಥೆ, ತಿಳಿದುಕೊಳ್ಳಲು ಇದನ್ನು ಓದಿ
https://www.suddikanaja.com/2021/07/29/private-ticket-25-percent-hike-will-decide-soon-said-by-dc-shivakumar/