ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಕಾರೊಂದು ಹೋರಿ ಮತ್ತು ಕರುವಿಗೆ ಡಿಕ್ಕಿ ಹೊಡೆದ ಘಟನೆ ಸವಳಂಗ ರಸ್ತೆಯ ತ್ರಿಮೂರ್ತಿನಗರದ ಬಳಿ ಭಾನುವಾರ ಸಂಭವಿಸಿದೆ.
ನವುಲೆಯ ವಿಜಯ್ ಎಂಬುವವರ ಹೋರಿ ಮತ್ತು ಕರುಗೆ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ. ಕಾರು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.