ಸುದ್ದಿ ಕಣಜ.ಕಾಂ ಶಿವಮೊಗ್ಗ
Shivamogga: ಜಿಲ್ಲೆಯಲ್ಲಿ ಹಲವು ಘಟನೆ ನಡೆದಿವೆ. ಉದ್ಯೋಗ ಹುಡುಕಾಟದಲ್ಲಿರುವವರಿಗೆ ಪಶುವೈದ್ಯಕೀಯ ಕಾಲೇಜಿನಲ್ಲಿ ಮಾಸಿಕ 57,600 ರೂಪಾಯಿ ಸಂಬಳ ನೀಡುವ ಉದ್ಯೋಗ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ ನೀಡುವ ಅವಕಾಶಗಳ ಸುದ್ದಿಯನ್ನು `ಸುದ್ದಿ ಕಣಜ’ ನೀಡಿದೆ. ಮಲೆನಾಡಿನ ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಮತ್ತೊಂದು ಸಮಸ್ಯೆ, ಇದರೊಂದಿಗೆ ಶಿವಮೊಗ್ಗ ನಗರದಲ್ಲಿ ಮತ್ತೆ ಆರಂಭಗೊಂಡ ತೆರವು ಕಾರ್ಯಾಚರಣೆ, ಮಹಿಳೆಯೊಬ್ಬರ ಸಾವು, ನಾಗರಿಕ ಸುರಕ್ಷತಾ ಕಾಯ್ದೆ ಕಟ್ಟುನಿಟ್ಟಿನಿಂದ ಅನುಷ್ಠಾನ ಹೀಗೆ ಹತ್ತು ಹಲವು ಸುದ್ದಿಗಳ ಕಣಜ ಇಲ್ಲಿದೆ.
- NEWS 1 | ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ಅಪ್ರೆಂಟಿಸ್ಶಿಪ್ ತರಬೇತಿಗೆ ಅರ್ಜಿ ಆಹ್ವಾನ
- NEWS 2 | ಶಿವಮೊಗ್ಗದ ಪಶುವೈದ್ಯಕೀಯ ಕಾಲೇಜಿನಲ್ಲಿ ಉದ್ಯೋಗ, ಮಾಸಿಕ 57,600 ರೂ. ವೇತನ
- NEWS 3 | ಚಾಕು ಚುಚ್ಚಿ ಮಾರಣಾಂತಿಕ ಹಲ್ಲೆ ಮಾಡಿದವನಿಗೆ 4 ವರ್ಷ ಜೈಲು
- NEWS 4 | ಶಿವಮೊಗ್ಗ ರೈಲ್ವೆ ಪ್ಲಾಟ್ ಫಾರಂನಲ್ಲಿ ದಿಢೀರ್ ಕುಸಿದು ಬಿದ್ದ ಮಹಿಳೆ, ಆಸ್ಪತ್ರೆಯಲ್ಲಿ ಸಾವು
- NEWS 5 | ಕಾನೂನು ವಿದ್ಯಾರ್ಥಿಗಳೇ ಗಮನಿಸಿ, ಅರ್ಜಿ ಸಲ್ಲಿಸಿ ಮಾಸಿಕ 10,000 ಶಿಷ್ಯವೇತನ ಪಡೆಯಿರಿ
- NEWS 6 | ಮಲೆನಾಡಿನಲ್ಲಿ ಅಡಿಕೆಗೆ ಕ್ಯಾಸ್ವಾಳ ಕಾಟ, ಅಡಿಕೆ ಬೆಳೆಗಾರರು ಕಂಗಾಲು
- NEWS 7 | ಶಿವಮೊಗ್ಗದಲ್ಲಿ ಆಪರೇಷನ್ ಬುಲ್ಡೋಜರ್, ಎಲ್ಲೆಲ್ಲಿ ತೆರವು ಕಾರ್ಯಾಚರಣೆ?, ಜನಾಭಿಮತ ಇಲ್ಲಿದೆ
- NEWS 8 | ಇನ್ಮುಂದೆ ಪೊಲೀಸ್ ನಿಗಾದಲ್ಲಿರಲಿದೆ ಶಿವಮೊಗ್ಗದ ಪ್ರತಿಯೊಂದು ಸಾರ್ವಜನಿಕ ಸ್ಥಳ, ನಾಗರಿಕ ಸುರಕ್ಷತಾ ಕಾಯ್ದೆ ಅನುಷ್ಠಾನಕ್ಕೆ ಡೆಡ್ ಲೈನ್
- NEWS 9 | ರೇಣುಕಾಚಾರ್ಯ ಸಹೋದರನ ಪುತ್ರನ ಸಾವು, ಇನ್ನೆರಡು ದಿನಗಳಲ್ಲಿ ರಿಪೋರ್ಟ್
- NEWS 10 | 04/11/2022 ರ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ?