ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲಾ ಪೀಸ್ ಇಲಾಖೆಯ ಶ್ವಾನದ ದಳ ಅಪರಾಧ ವಿಭಾಗದ ‘ಗೌರಿ’ ಮೃತಪಟ್ಟಿದ್ದು, ಗೌರವದೊಂದಿಗೆ ಅಂತ್ಯಸಂಸ್ಕಾರ ಬುಧವಾರ ನೆರವೇರಿದೆ.
READ | ಮತದಾನದಲ್ಲಿ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ತೀರ್ಥಹಳ್ಳಿ ಟಾಪ್, ಎಷ್ಟಾಗಿದೆ ಮತದಾನ?
2018ರ ಆಗಸ್ಟ್ 28ರಂದು ಅಪರಾಧ ವಿಭಾಗಕ್ಕೆ ವರದಿಯಾಗಿದ್ದ ಕ್ಯಾಬ್ರಡಾರ್ ರೆಡ್ರಿವರ್ ತಳಿಯ ಗೌರಿಯು ಲಿವರ್ ಸಮಸ್ಯೆಯಿಂದ ಮೃತಪಟ್ಟಿದೆ. ಗೌರಿಯು ನಿವೃತ್ತಿ ಹಂತದಲ್ಲಿತ್ತು.